ವಿವೇಕಪ್ರಭ
ಶ್ರೀರಾಮಕೃಷ್ಣ ಆಶ್ರಮ, ಮೈಸೂರು
ರಾಮಕೃಷ್ಣ ಮಹಾಸಂಘದ ಏಕೈಕ ಕನ್ನಡ ಮಾಸಪತ್ರಿಕೆ
ಜನವರಿ ಸಂಚಿಕೆ
cover
175 Anniversary
'ಶ್ರೀ ರಾಮಕೃಷ್ಣ ಬೋಧಾಮೃತ
ವಿಶೇಷ ಸಂಚಿಕೆ'

ಸಂಪಾದಕೀಯ: ಶ್ರೀರಾಮಕೃಷ್ಣರ ನಾಲ್ಕು ಮಹಾವಾಕ್ಯಗಳು
ಶ್ರೀರಾಮಕೃಷ್ಣರ ೧೭೫ನೇ
ಜನ್ಮ ಮಹೋತ್ಸವ
cover
ನನ್ನ ಗುರುದೇವರ ಸಂದೇಶ
ವಿವೇಕಾನಂದ, ಸ್ವಾಮಿ
ಕಠಿಣವಾದ ಅಕಳಂಕ ಪವಿತ್ರತೆ ಶ್ರೀರಾಮಕೃಷ್ಣರ ಜೀವನದಲ್ಲಿ ಉದಿಸಿತು. ನಮ್ಮ ಜೀವನದ ಮುಂದಿರುವ ಹೋರಾಟವನ್ನೆಲ್ಲಾ ಅವರು ಮೀರಿ ಹೋಗಿದ್ದರು....
cover
ಆದರ್ಶ ಗುರುವಾಗಿ ಶ್ರೀರಾಮಕೃಷ್ಣ
ಸೋಮನಾಥಾನಂದ, ಸ್ವಾಮಿ
ಜೀವನದಲ್ಲಿ `ಗುರು' ಪದವಿಗೆ ಹಲವರು ತವಕ ಪಡುವರು, ಆದರೆ ಅದಕ್ಕೆ ಯೋಗ್ಯತೆ ಎಲ್ಲೊ ಕೆಲವರಲ್ಲಿ ಇದೆ....
cover
ಶ್ರೀರಾಮಕೃಷ್ಣರು ಉಪದೇಶಿಸಿದ ಯುಗಧರ್ಮ
ಗೌತಮಾನಂದ, ಸ್ವಾಮಿ
೧೯೫೭ರಲ್ಲಿ ದೆಹಲಿಯ ರಾಮಕೃಷ್ಣ ಆಶ್ರಮದಲ್ಲಿ ಶ್ರೀರಾಮ ಕೃಷ್ಣರ ಶಿಲಾಮೂರ್ತಿಯ ಪ್ರತಿಷ್ಠಾಪನೆಯಾಯಿತು....
cover
ಶ್ರೀರಾಮಕೃಷ್ಣರ ಅನುಪಮ ಸಂದೇಶಗಳು ಈಗಿನ ಶಿಕ್ಷಣ ಪದ್ಧತಿಗೆ ಅವುಗಳ ಪ್ರಸ್ತುತತೆ
ಭಜನಾನಂದ, ಸ್ವಾಮಿ
ಮಹಾಪುರುಷರು ಜಗತ್ತಿಗೆ ನೀಡುವ ಸಂದೇಶಗಳು, ಅವರು ನಡಿಸಿದ ಜೀವನ - ಇವೆರಡೂ ಅವಿಭಾಜ್ಯ ಅಂಗವಾಗಿರುತ್ತವೆ....
cover
ಆಧುನಿಕ ಯುಗಕ್ಕೆ ಶ್ರೀರಾಮಕೃಷ್ಣರ ಉಪದೇಶಗಳು ಪ್ರಸ್ತುತವೇ?
ರಾಘವೇಶಾನಂದ, ಸ್ವಾಮಿ
ಆಧುನಿಕ ಯುಗದಲ್ಲಿ ಅಂದರೆ ಈ ವೈಜ್ಞಾನಿಕ ಯುಗದಲ್ಲಿ ದೇಹವೇ ದೇವರು, ಭೋಗವೇ ಜೀವನದ ಗುರಿ ಎಂಬ ಧೋರಣೆಯೇ ಹೆಚ್ಚು....
cover
ಶಾಸ್ತ್ರಗಳ ಬೆಳಕಿನಲ್ಲಿ ಶ್ರೀರಾಮಕೃಷ್ಣರ ಬೋಧನೆ
ನಿತ್ಯಸಾಥನಂದ, ಸ್ವಾಮಿ
ಶಾಸ್ತ್ರದ ಆಧಾರ ಅನುಭವ. ಶಾಸ್ತ್ರವು ಅನುಭವಿದುವವರನ್ನು ಅರಸುತ್ತದೆ, ಕೇವಲ ಅಧ್ಯಯನ ಮಾಡುವವರನ್ನಲ್ಲ, ಅದರ ವ್ಯಾಖ್ಯಾನಕುಶಲರನ್ನಲ್ಲ, ಅದರ ಅನುವಾದಕರನ್ನಲ್ಲ....
cover
ಉಪಾಸನಾ ರೂಪದಲ್ಲಿ ಶ್ರೀರಾಮಕೃಷ್ಣರ ಉಪದೇಶ
ಸುನಿರ್ಮಲಾನಂದ, ಸ್ವಾಮಿ
ಸಹಸ್ರಾರು ವರ್ಷಗಳಿಂದ ಶ್ರೀರಾಮ, ಶ್ರೀಕೃಷ್ಣ ಇತ್ಯಾದಿ ಅವತಾರಗಳನ್ನು ನಾವು ಆರಾಧಿಸುತ್ತಿದ್ದೇವೆ....
cover
ಭಗವತ್ಸಾಕ್ಷಾತ್ಕಾರವೇ ಮನುಷ್ಯ ಜೀವನದ ಉದ್ದೇಶ
ಅನುಪಮಾನಂದ, ಸ್ವಾಮಿ
ಪ್ರತಿಯೊಬ್ಬ ಮನುಷ್ಯನೂ ಅಮಿತವಾದ ಆನಂದವನ್ನೂ ಮತ್ತು ಶಾಶ್ವತವಾದ ಶಾಂತಿಯನ್ನೂ ಹೊಂದಲು ಬಯಸುತ್ತಾನೆ....
cover
ಗೃಹಸ್ಥ ಭಕ್ತರಿಗೆ ಶ್ರೀರಾಮಕೃಷ್ಣರ ಬೋಧನೆ
ಸೌಖ್ಯಾನಂದ, ಸ್ವಾಮಿ
ಶ್ರೀರಾಮಕೃಷ್ಣರ ಬಳಿಗೆ ಅನೇಕ ಬಗೆಯ ಸಾಧಕರು ಬರುತ್ತಿದ್ದರು....
cover
ಶ್ರೀರಾಮಕೃಷ್ಣರ ದೃಷ್ಟಿಯಲ್ಲಿ ಆಧ್ಯಾತ್ಮಿಕ ಜೀವನದ ಸಾರ
ಕರುಣಾಕರಾನಂದ, ಸ್ವಾಮಿ
`ಮಾನವ ಜೀವನದ ಗುರಿ ಭಗವತ್ಸಾಕ್ಷಾತ್ಕಾರ' ಎನ್ನುತ್ತಾರೆ ಶ್ರೀರಾಮಕೃಷ್ಣರು. ವಿಷಯಭೋಗಗಳನ್ನು ಅನುಭವಿಸಲು ಮಾತ್ರವೇ ಮಾನವ ದೇಹ ಸೂಕ್ತ ಉಪಕರಣವಲ್ಲ....
ಶ್ರೀರಾಮಕೃಷ್ಣರ ೧೭೫ನೇ
ಜನ್ಮ ಮಹೋತ್ಸವ
cover
ಶ್ರೀರಾಮಕೃಷ್ಣರ ವ್ಯಾಕುಲತೆಯ ಸಂದೇಶ
ಶಿವಕಾಂತಾನಂದ, ಸ್ವಾಮಿ
ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯ ಹುಚ್ಚರೇ. ಪ್ರಾಪಂಚಿಕ ವಸ್ತುಗಳಿಗಾಗಿ ಎಲ್ಲರೂ ಹುಚ್ಚರಾಗಿಬಿಟ್ಟಿದ್ದಾರೆ....
cover
ಶ್ರೀರಾಮಕೃಷ್ಣರು ಮತ್ತು ಭಕ್ತಿಯೋಗ
ತ್ರಿಲೋಕಾತ್ಮಾನಂದ, ಸ್ವಾಮಿ
ಜೀವನದ ಪರಮಪುರುಷಾರ್ಥವಾಗಿರುವ ಮೋಕ್ಷವನ್ನು ಪಡೆಯಲು ಭಕ್ತಿಯೇ ಅತ್ಯುತ್ತಮವಾದ ಹಾಗೂ ಸುಲಭವಾದ ಮಾರ್ಗ....
cover
ಗುರುವಿನ ಆವಶ್ಯಕತೆ ಅವತಾರದ ಕೃಪೆ
ಗಿರಿಜಾತ್ಮಾನಂದ, ಸ್ವಾಮಿ
ಈ ಜಗತ್ತು ವೈವಿಧ್ಯಮಯ. ನಮ್ಮ ಸುತ್ತಮುತ್ತಲ ಜನರ ಮನದ ಆಸೆ-ಆಕಾಂಕ್ಷೆಗಳಲ್ಲಿಯೂ ಅದೆಷ್ಟ ವಿಭಿನ್ನತೆಯಿದೆ!...
cover
ಸ್ತ್ರೀಭಕ್ತರಿಗೆ ಶ್ರೀರಾಮಕೃಷ್ಣರ ಬೋಧನೆ
ಪ್ರವ್ರಾಜಿಕಾ ಅತುಲಪ್ರಾಣಾ
ಭಗವಂತ ಲೀಲೆಯನ್ನು ಪ್ರೀತಿಸುತ್ತಾನೆ. ಆದ್ದರಿಂದ ಭಕ್ತರೊಡನೆ ಆನಂದದಿಂದ ಲೀಲಾಸಾಗರದಲ್ಲಿ ಈಜಾಡಲು ಪ್ರತಿಯುಗದಲ್ಲೂ ಒಂದೊಂದು ರೂಪ ಧರಿಸಿ ಬರುತ್ತಾನೆ....
cover
ಶ್ರೀರಾಮಕೃಷ್ಣರು ಮತ್ತು ಜ್ಞಾನಯೋಗ
ಪ್ರವ್ರಾಜಿಕಾ ಪರಮಪ್ರಾಣಾ
ತಮ್ಮ ಮೊದಲ ಸಂದರ್ಶನದಲ್ಲಿಯೆ ಮಾಸ್ಟರ್ ಮಹಾಶಯರು ಶ್ರೀರಾಮಕೃಷ್ಣರಿಂದ ಹೊಸದೊಂದು ಪಾಠ ಕಲಿತರು; ``ಈಶ್ವರನನ್ನು ಅರಿಯುವದೇ ಜ್ಞಾನ, ಆತನನ್ನು ಅರಿಯದಿರುವುದೇ ಅಜ್ಞಾನ'' ಎನ್ನುವುದೇ ಆ ಪಾಠ....
cover
ಆಧ್ಯಾತ್ಮಿಕ ಜೀವನದ ಪೂರಕ ಮತ್ತು ಮಾರಕ ಅಂಶಗಳು
ಮಾತಾ ತ್ಯಾಗಮಯೀ
ಶ್ರೀರಾಮಕೃಷ್ಣರ ಸಂದೇಶಗಳಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಪೂರಕವಾದ ಅಂಶಗಳನ್ನು ಪಡೆಯುವಂತೆ, ಅದಕ್ಕೆ ಮಾರಕವಾದಂತಹ ವಿಷಯಗಳ ಕರಿತು ಎಚ್ಚರಿಕೆಯ ಗಂಟೆಯನ್ನೂ ಕಾಣಬಹುದು....
cover
ಧರ್ಮಸಾಮರಸ್ಯ
ಬ್ರಹ್ಮಚಾರಿ ನಿಗಮಚೈತನ್ಯ
ಭಗವಾನ್ ಶ್ರೀರಾಮಕೃಷ್ಣ ಪರಮಹಂಸ ದೇವರು ತಮ್ಮ ಜೀವಿತದಲ್ಲಿ ಹಿಂದೂಧರ್ಮ ಮತ್ತು ಅದರ ವಿವಿಧ ಮತ, ಪಂಗಡಗಳ ಎಲ್ಲಾ ಸಾಧನೆಗಳನ್ನು ಮಾಡಿ, ಇರುವ ಒಬ್ಬನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದಾರೆ....
cover
ಕರ್ಮಯೋಗ ಮತ್ತು ಶ್ರೀರಾಮಕೃಷ್ಣರು
ಬ್ರಹ್ಮಚಾರಿ ಸುವಿಮಲಚೈತನ್ಯ
ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಸಾಧುಗಳೊಬ್ಬರು ಬಹುಕಾಲದಿಂದಲೂ ನೆಲಸಿದ್ದರು. ಅವರು ಯಾವುದೇ ಕೆಲಸವನ್ನೂ ಮಾಡುತ್ತಿರಲಿಲ್ಲ....